Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಪುರಾಣ ಲೋಕ


ಬ್ಲಾಗ್ಸ್ (4)
ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ ... ಮತ್ತಷ್ಟು ಓದಿ

ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದನ ಕತೆ ಯಾರಿಗೆ ತಾನೆ ತಿಳಿದಿಲ್ಲ. ಸಾಮಾನ್ಯವಾಗಿ ಪುರಾಣವನ್ನು ಓದಿದವರೆಲ್ಲರಿಗೂ ಈ ಕತೆ ಖಂಡಿತ ತಿಳಿದಿರುತ್ತದೆ. ಹಾಗೆಯೇ ಬಲಿಚಕ್ರವರ್ತಿಯ ಕತೆ ಕೂಡ. ಆದರೆ, ಭಕ್ತ ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿಯೆಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.ಆ ಕತೆಯ ಹಿನ್ನೆಲೆಗೆ ... ಮತ್ತಷ್ಟು ಓದಿ

ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ ಹೋಗಿದ್ದಾಗ, ಸರಯೂ ನದಿಯಲ್ಲಿ ಪ್ರಾಣಿಯೊಂದು ನೀರು ಕುಡಿಯುವಂತೆ ಸದ್ದಾಯಿತು. ಶಬ್ದವೇಧಿ ವಿದ್ಯಾಪಾರಂಗತನಾದ ದಶರಥನು ತಕ್ಷಣವೇ ತನ್ನ ಬಿಲ್ಲು ಬಾಣಗಳನ್ನು ಸಜ್ಜುಗೊಳಿಸಿಕೊಂಡು ಶಬ್ದ ಬಂದೆಡೆಗೆ ಬಾಣವನ್ನು ಪ್ರಯೋಗಿಸಿದನು. ... ಮತ್ತಷ್ಟು ಓದಿ

ಸರಯೂ ನದೀತೀರದಲ್ಲಿನ ಅಯೋಧ್ಯ ನಗರವನ್ನು ಹಲವಾರು ವರ್ಷಗಳ ಕಾಲ ಸತ್ಯ, ಧರ್ಮ, ನ್ಯಾಯ ನಿಷ್ಠೆಯಿಂದ ರಾಜ್ಯಭಾರ ಮಾಡಿದ ಸೂರ್ಯ ವಂಶದ ದಶರಥ ಮಹಾರಾಜ ತಾನು ವೃದ್ಧಾಪ್ಯದಂಚಿಗೆ ಬಂದಾಗ ತನ್ನ ಹಿರಿಯ ಮಗನಾದ ಶ್ರೀರಾಮಚಂದ್ರನಿಗೆ ರಾಜ್ಯಾಡಳಿತ ವಹಿಸುವ ನಿರ್ಧಾರ ಮಾಡಿದ. ಈ ವಿಚಾರವಾಗಿ ಚರ್ಚೆ ನಡೆಸಲು ತನ್ನೆಲ್ಲಾ ... ಮತ್ತಷ್ಟು ಓದಿ