ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ ಹೋಗಿದ್ದಾಗ, ಸರಯೂ ನದಿಯಲ್ಲಿ ಪ್ರಾಣಿಯೊಂದು ನೀರು ಕುಡಿಯುವಂತೆ ಸದ್ದಾಯಿತು. ಶಬ್ದವೇಧಿ ವಿದ್ಯಾಪಾರಂಗತನಾದ ದಶರಥನು ತಕ್ಷಣವೇ ತನ್ನ ಬಿಲ್ಲು ಬಾಣಗಳನ್ನು ಸಜ್ಜುಗೊಳಿಸಿಕೊಂಡು ಶಬ್ದ ಬಂದೆಡೆಗೆ ಬಾಣವನ್ನು ಪ್ರಯೋಗಿಸಿದನು. ...
ಮತ್ತಷ್ಟು ಓದಿ