Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಪ್ರವಾಸ ಲೋಕ


ಬ್ಲಾಗ್ಸ್ (4)
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ... ಮತ್ತಷ್ಟು ಓದಿ

ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ... ಮತ್ತಷ್ಟು ಓದಿ

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಂದ ಹಿಡಿದು ಗಣ್ಯಾತಿಗಣ್ಯರೆಲ್ಲ ಎಡ ತಾಕುವ ದೇಶದ ಪ್ರಮುಖ ಮಠಾಧಿಪತಿಗಳಲ್ಲೊಬ್ಬರಾದ ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ... ಮತ್ತಷ್ಟು ಓದಿ

"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ... ಮತ್ತಷ್ಟು ಓದಿ