Welcome, Guest   [ Register | Sign In | Take a tour | Adult Filter: On ]
31 - 35 ರಲ್ಲಿ 35 ಪ್ರದರ್ಶಿಸುತ್ತದೆ 1 2 3
ಬ್ಲಾಗ್ಸ್ (35)
ಸಾಮಾನ್ಯವಾಗಿ ಹೇಳುವುದಾದರೆ, ಕೂದಲುದುರುವಿಕೆಯು ಅಶಕ್ತಿಯಿಂದ, ರಕ್ತಹೀನತೆ, ಟೈಫಾಯಿಡ್ ಖಾಯಿಲೆ ಮುಂತಾದವುಗಳಿಂದ ಉಂಟಾಗಬಹುದು. ಕೂದಲುದುರುವಿಕೆಯು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವಂತಹದ್ದಾಗಿದ್ದ... ಮತ್ತಷ್ಟು ಓದಿ

ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದನ ಕತೆ ಯಾರಿಗೆ ತಾನೆ ತಿಳಿದಿಲ್ಲ. ಸಾಮಾನ್ಯವಾಗಿ ಪುರಾಣವನ್ನು ಓದಿದವರೆಲ್ಲರಿಗೂ ಈ ಕತೆ ಖಂಡಿತ ತಿಳಿದಿರುತ್ತದೆ. ಹಾಗೆಯೇ ಬಲಿಚಕ್ರವರ್ತಿಯ ಕತೆ ಕೂಡ. ಆದರೆ, ಭಕ್ತ ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿಯೆಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.ಆ ಕತೆಯ ಹಿನ್ನೆಲೆಗೆ ... ಮತ್ತಷ್ಟು ಓದಿ

ಈ ಪದ್ಯದ ಶೀರ್ಷಿಕೆಯನ್ನು "ಶಾಬ್ದಿಕವಾಗಿ ಹುಚ್ಚರಾಗಿರುವವರ ಆಶ್ರಯತಾಣ" ಎಂದು ಕನ್ನಡಕ್ಕೆ ಅನುವಾದಿಸಬಹುದು. ಇಂಗ್ಲೀಶ್ ಭಾಷೆಯನ್ನು ವಿಡಂಬನೆ ಮಾಡುವ ಈ ಪದ್ಯ ನನಗಂತೂ ಹಿಡಿಸಿತು. ಅದಕ್ಕಾಗಿಯೇ ನೀವೂ ಇದನ್ನು ಓದಿ ಆನಂದಿಸಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ.W... ಮತ್ತಷ್ಟು ಓದಿ

ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ ಹೋಗಿದ್ದಾಗ, ಸರಯೂ ನದಿಯಲ್ಲಿ ಪ್ರಾಣಿಯೊಂದು ನೀರು ಕುಡಿಯುವಂತೆ ಸದ್ದಾಯಿತು. ಶಬ್ದವೇಧಿ ವಿದ್ಯಾಪಾರಂಗತನಾದ ದಶರಥನು ತಕ್ಷಣವೇ ತನ್ನ ಬಿಲ್ಲು ಬಾಣಗಳನ್ನು ಸಜ್ಜುಗೊಳಿಸಿಕೊಂಡು ಶಬ್ದ ಬಂದೆಡೆಗೆ ಬಾಣವನ್ನು ಪ್ರಯೋಗಿಸಿದನು. ... ಮತ್ತಷ್ಟು ಓದಿ

ಸರಯೂ ನದೀತೀರದಲ್ಲಿನ ಅಯೋಧ್ಯ ನಗರವನ್ನು ಹಲವಾರು ವರ್ಷಗಳ ಕಾಲ ಸತ್ಯ, ಧರ್ಮ, ನ್ಯಾಯ ನಿಷ್ಠೆಯಿಂದ ರಾಜ್ಯಭಾರ ಮಾಡಿದ ಸೂರ್ಯ ವಂಶದ ದಶರಥ ಮಹಾರಾಜ ತಾನು ವೃದ್ಧಾಪ್ಯದಂಚಿಗೆ ಬಂದಾಗ ತನ್ನ ಹಿರಿಯ ಮಗನಾದ ಶ್ರೀರಾಮಚಂದ್ರನಿಗೆ ರಾಜ್ಯಾಡಳಿತ ವಹಿಸುವ ನಿರ್ಧಾರ ಮಾಡಿದ. ಈ ವಿಚಾರವಾಗಿ ಚರ್ಚೆ ನಡೆಸಲು ತನ್ನೆಲ್ಲಾ ... ಮತ್ತಷ್ಟು ಓದಿ

31 - 35 ರಲ್ಲಿ 35 ಪ್ರದರ್ಶಿಸುತ್ತದೆ 1 2 3