"ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲಾ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು" ಅಂಥ 80ರ ದಶಕದ ಒಂದು ಫಿಲಾಸಫಿಕಲ್ ಕನ್ನಡ ಹಾಡೊಂದಿದೆ. ಕೇಳಿದ್ದೀರಾ?ಸ್ವರ್ಗ ನರಕಗಳು, ದೇವರು ದೆವ್ವಗಳು ಎಲ್ಲವೂ ಮನುಷ್ಯನ ಕಲ್ಪನೆಗಳು ಎಂಬುದು ಸತ್ಯವೇ ಆದರೂ, ಇಲ್ಲ ಅದೆಲ್ಲವೂ ನಿಜವಾಗಿಯೂ ಇದೆ ಎಂದು ನಂಬುವ ... ಮತ್ತಷ್ಟು ಓದಿ
|
ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ. ಅದು ಯಾರಾದರೂ ... ಮತ್ತಷ್ಟು ಓದಿ
|
ಒರಿಜಿನಲ್ ವರ್ಸನ್ನು: ಒಂದಾನೊಂದ್ ಕಾಲ್ದಾಗೇ ಒಬ್ಬ ಅಗಸಪ್ಪ ಮತ್ತವ್ನ ಜತೆ ಒಂದು ಕತ್ತೆ ಹಾಗೂ ನಾಯಿ ವಾಸವಾಗಿದ್ವಂತೆ. ಒಂದು ರಾತ್ರಿ ಇಡೀ ಪರ್ಪಂಚಾನೇ ಮಲ್ಕಂಡಿದ್ದಾಗ, ಕಳ್ಳ ಒಬ್ಬ ಅಗಸಪ್ಪನ ಮನೆಗೆ ಕದಿಯಾಕೇ ಬಂದ್ನಂತೆ. ಸಾಮಾನ್ಯವಾಗಿ ಯಥಾಪರ್ಕಾರ ಕತೇಗುಳಲ್ಲಿ ನಡೆಯೋ ಅಂಗೆ ಅಗಸಪ್ಪ ಮಲ್ಕಂಡಿದ್ದ. ನಾಯಿನೂ, ... ಮತ್ತಷ್ಟು ಓದಿ
|
2002ರ ಸೆಪ್ಟಂಬರ್ 24. ದೇಶದ ಬೃಹತ್ ದೇವಾಲಯಗಳಲ್ಲಿ ಒಂದಾದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ ದೇಶದೆಲ್ಲೆಡೆ ವ್ಯಾಪಕ ಸುದ್ದಿಯನ್ನು ಮಾಡಿತ್ತು. ಪವಿತ್ರ ಹಿಂದೂ ಧಾರ್ಮಿಕ ಕಟ್ಟಡದ ಮೇಲೆ ಯಾವುದೋ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಸುದ್ದಿಯಾಯಿತೇ ಹೊರತು, ಮತ್ತಾವ ಕಾರಣಕ್ಕೂ ಅಲ್ಲ. ಒಂದು ... ಮತ್ತಷ್ಟು ಓದಿ
|
ಜೂನ್ 25, 1983, ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ. ಇಂದು ಅಂದರೆ, ಜೂನ್ 25, 2008, ಭಾರತ ತನ್ನ ಚೊಚ್ಚಲ ಹಾಗೂ ಇಲ್ಲಿಯವರೆಗಿನ ಏಕೈಕ ವಿಶ್ವಕಪ್ ಗಳಿಸಿ 25 ವರ್ಷಗಳು ಕಳೆದಿವೆ. 25 ವರ್ಷಗಳ ಹಿಂದೆ ಇತಿಹಾಸ ಸೃಷ್ಟಿಸಲಾದ ಇಂದಿಗೂ ಕ್ರಿಕೆಟ್ ಕಾಶಿ ಎಂದೇ ಖ್ಯಾತವಾದ ಇಂಗ್ಲೆಂಡ್ನ ... ಮತ್ತಷ್ಟು ಓದಿ
|
1950ರ ಜನವರಿ 26ರಂದು ಭಾರತ ಬ್ರಿಟನ್ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು. ಆಗ ಎಂತಹ ವಾತಾವರಣ ಇತ್ತೆಂದರೆ, ದೇಶದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರ್ ಲಾಲ್ ನೆಹರೂರ ಲಿಬರಲ್, ಸಮಾಜವಾದಿ ಧೋರಣೆಯ ... ಮತ್ತಷ್ಟು ಓದಿ
|
ಮಾಹಿತಿ ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್ ನೀಡಿದ್ದ ಬೃಹತ್ ಮೊತ್ತದ ಆಹ್ವಾನವನ್ನು ನಿರಾಕರಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಮತ್ತೊಂದು ದೈತ್ಯ ಸಂಸ್ಥೆ ಯಾಹೂ! ಸದಾ ತನ್ನ ಪ್ರಯೋಗಶೀಲ ಚಟುವಟಿಕೆಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದು, ಈಗ ವಿಶ್ವದ ಐಟಿ ಸಂಸ್ಥೆಗಳ ಸಾಲಿನಲ್ಲಿ ... ಮತ್ತಷ್ಟು ಓದಿ
|
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ... ಮತ್ತಷ್ಟು ಓದಿ
|
ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ... ಮತ್ತಷ್ಟು ಓದಿ
|
ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಂದ ಹಿಡಿದು ಗಣ್ಯಾತಿಗಣ್ಯರೆಲ್ಲ ಎಡ ತಾಕುವ ದೇಶದ ಪ್ರಮುಖ ಮಠಾಧಿಪತಿಗಳಲ್ಲೊಬ್ಬರಾದ ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ... ಮತ್ತಷ್ಟು ಓದಿ
|
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು ಮಿಲನ ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ... ಮತ್ತಷ್ಟು ಓದಿ
|
"ಶಶಿ, ನಾವು ಒಂದು 8 ಜನ ಹಿಮವದ್ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ... ಮತ್ತಷ್ಟು ಓದಿ
|
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯವಾಗಿದ್ದ ಥಿಯಾಸಫಿಕಲ್ ಸೊಸೈಟಿಯ ... ಮತ್ತಷ್ಟು ಓದಿ
|
ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ ಅಂಬಿಕಾತನಯ ದತ್ತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ... ಮತ್ತಷ್ಟು ಓದಿ
|
ಕರ್ನಾಟಕದೆಲ್ಲೆಡೆ ಕಳೆದ 200 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಯೋಗರಾಜ್ ಭಟ್ರ ಮುಂಗಾರು ಮಳೆ ಈಗ ಅತೀ ವಿರಳವೆಂಬಂತೆ ದೇಶದ ಮಹಾನಗರಗಳಲ್ಲಿ ಒಂದಾದ ರಣ ಬಿಸಿಲಿನ ನಗರ ಚೆನ್ನೈಗೂ ಆಗಮಿಸಿ, ಎಲ್ಲಾ ಚಿತ್ರ ರಸಿಕರ, ವಿಶೇಷವಾಗಿ ಕನ್ನಡಿಗರ ಮೈ ಮನಗಳನ್ನು ತಣಿಸಿದೆ.ಚೆನ್ನೈನ ಕ್ಯಾಸಿನೊ ಚಿತ್ರಮಂದಿರಕ್ಕೆ ... ಮತ್ತಷ್ಟು ಓದಿ
|