ತಮ್ಮ ನೇರ ನಡೆ, ನುಡಿಯಿಂದ, ವೈಚಾರಿಕತೆಯಿಂದ ಒಂದು ಪೀಳಿಗೆಯವರನ್ನೇ ಅಷ್ಟೇ ಯಾಕೆ ಕನ್ನಡ ಸಾಹಿತ್ಯವನ್ನೇ ಬಲವಾಗಿ ಪ್ರಭಾವಿಸಿದವರಲ್ಲಿ ಪ್ರಮುಖರಾದ ಪಿ.ಲಂಕೇಶ್, ತನ್ನ ಸಮಕಾಲೀನರಾದ ಚಂಪಾರ "ಗಾಂಧೀಸ್ಮರಣೆ"ಗೆ ಬರೆದಿರುವ ಸ್ಮರಣೀಯವಾದ ಈ ಹಿನ್ನುಡಿಯನ್ನು ಮುಂದಿಡುತ್ತಿದ್ದೇನೆ. ಹಾಗಾಗಿ, ಈ ಲೇಖನವನ್ನು ಓದಿ ...
ಮತ್ತಷ್ಟು ಓದಿ