Welcome, Guest   [ Register | Sign In | Take a tour | Adult Filter: On ]

ಮೇ 2008


ಬ್ಲಾಗ್ಸ್ (6)
ಕರ್ನಾಟಕದೆಲ್ಲೆಡೆ ಕಳೆದ 200 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಯೋಗರಾಜ್ ಭಟ್‌ರ ಮುಂಗಾರು ಮಳೆ ಈಗ ಅತೀ ವಿರಳವೆಂಬಂತೆ ದೇಶದ ಮಹಾನಗರಗಳಲ್ಲಿ ಒಂದಾದ ರಣ ಬಿಸಿಲಿನ ನಗರ ಚೆನ್ನೈಗೂ ಆಗಮಿಸಿ, ಎಲ್ಲಾ ಚಿತ್ರ ರಸಿಕರ, ವಿಶೇಷವಾಗಿ ಕನ್ನಡಿಗರ ಮೈ ಮನಗಳನ್ನು ತಣಿಸಿದೆ.ಚೆನ್ನೈನ ಕ್ಯಾಸಿನೊ ಚಿತ್ರಮಂದಿರಕ್ಕೆ ... ಮತ್ತಷ್ಟು ಓದಿ

ಸಾಮಾನ್ಯವಾಗಿ ಹೇಳುವುದಾದರೆ, ಕೂದಲುದುರುವಿಕೆಯು ಅಶಕ್ತಿಯಿಂದ, ರಕ್ತಹೀನತೆ, ಟೈಫಾಯಿಡ್ ಖಾಯಿಲೆ ಮುಂತಾದವುಗಳಿಂದ ಉಂಟಾಗಬಹುದು. ಕೂದಲುದುರುವಿಕೆಯು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವಂತಹದ್ದಾಗಿದ್ದ... ಮತ್ತಷ್ಟು ಓದಿ

ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದನ ಕತೆ ಯಾರಿಗೆ ತಾನೆ ತಿಳಿದಿಲ್ಲ. ಸಾಮಾನ್ಯವಾಗಿ ಪುರಾಣವನ್ನು ಓದಿದವರೆಲ್ಲರಿಗೂ ಈ ಕತೆ ಖಂಡಿತ ತಿಳಿದಿರುತ್ತದೆ. ಹಾಗೆಯೇ ಬಲಿಚಕ್ರವರ್ತಿಯ ಕತೆ ಕೂಡ. ಆದರೆ, ಭಕ್ತ ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿಯೆಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.ಆ ಕತೆಯ ಹಿನ್ನೆಲೆಗೆ ... ಮತ್ತಷ್ಟು ಓದಿ